ಸೋಮವಾರ, ಜೂನ್ 6, 2022

ತೇಜಸ್ವಿ ಹುಡುಗರು

ಬೈಗಿನ ಗುಡ್ಡದಲ್ಲಿ ನಾವು ನಿರ್ಮಿಸಿದ ಪ್ರಕೃತಿ ಪ್ರೀತಿ ಮತ್ತು ಅದರ ಸಾಧ್ಯತೆಗಳು

ಗುರುವಾರ, ಜೂನ್ 27, 2019

ಮೊದಲ ಸಲವಲ್ಲ

https://www.youtube.com/watch?v=IbmdeAgyF8Q&feature=share
ಮೊದಲ ಸಲವಲ್ಲ
ಈ ಮಿನುಗುವುದು, ಈ ತೆರೆಯುವುದು,
ಈ ಹನಿಯುವುದು

ಮೊದಲ ಸಲವಲ್ಲ
ಒಂದು ಚಿಗುರೀತೆಂದು ಹತ್ತು ಬಿತ್ತವುದು,

ವಿಫಲ, ಎಷ್ಟು ಸಲ
ತುಡಿಯುವುದು, ಕ್ಷಣಮಾತ್ರ ತಣಿಯುವುದು,

ಎಷ್ಟು ಇಂಟುಗಳಲ್ಲಿ ಪದೇ ಪದೇ
ಒಂಟಿತನ ಕಳೆಯದೇ
ತಾನೆ ಪೆಡಂಬೂತ ಬೆಳೆದಿರಲು
ಮಗ್ಗುಲಾಗುವ ಮುನ್ನ ಕದ್ದು ವಾಚುನೋಡುವುದು?

‘ ಎಷ್ಟು ಸಲವಾದರೂ ಯಾವುದದು
ಮತ್ತೆ ಮಿನುಗುವುದು, ತೆರೆಯುವುದು
ಹನಿಯುವುದು

ಹುಳಹುಪ್ಪಟೆಗೆ, ಗಂಧವತಿ ಇಳೆಗೆ
ಚಿಗುರುವ ಮರಕ್ಕೆ
ಹಾಗೂ ನಮಗೆ

ಇದೇ ಮೊದಲ ಸಲವೆಂಬಂತೆ ?’
-      ಯು.ಆರ್.ಅನಂತಮೂರ್ತಿ
1985

ಮಂಗಳವಾರ, ಏಪ್ರಿಲ್ 9, 2019

ಮೊಟ್ಟ ಮೊದಲ ಸಿಟಿಜನ್ ಸೈಂಟಿಸ್ಟ್ ಪೂರ್ಣಚಂದ್ರ ತೇಜಸ್ವಿ

ಮೊಟ್ಟ ಮೊದಲ ಸಿಟಿಜನ್ ಸೈಂಟಿಸ್ಟ್
ಪೂರ್ಣಚಂದ್ರ ತೇಜಸ್ವಿ
- Nagesh Hegde
@ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಸಂಶೋಧನಾ ಕೇಂದ್ರ
ಏಪ್ರಿಲ್ 5 2018

ಏಕೈಕ ಕರ್ನಾಟಕ - ಕುವೆಂಪು

ಕವಿತೆ - ಕವಿತೆಗೆ ಬಿಡುವಿಲ್ಲ

ತೇಜಸ್ವಿಯೊಂದಿಗೆ ಜೋಗಿ ಅವರ ಅನುಭವ

-ಪೂ.ಚಂ.ತೇ






ಅತಿಯಾದ ರಾಸಾಯನಿಕಗಳ ಬಳಕೆಯ ಆಧುನಿಕ ಕೃಷಿ, ರಾಸಾಯನಿಕ ಮುಕ್ತ ಸಾವಯವ ಕೃಷಿ ಇವೆರಡಕ್ಕಿಂತಲೂ ಭಿನ್ನವಾದದ್ದು ಸಹಜ ಕೃಷಿ.

-ಪೂ.ಚಂ.ತೇ